ಕಲಬುರ್ಗಿಯಲ್ಲಿ ಎಂಪಿಗೆ ಮನವಿ ಸಲ್ಲಿಸಿದ ಸಂಘಟನೆಯ ಸದಸ್ಯರು ಈ ಸಂದರ್ಭದಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಮಾಡಬೇಕು, ರೈಲ್ವೆ ವಿಭಾಗೀಯ ಕಚೇರಿ ಪ್ರಾರಂಭ ಮಾಡಬೇಕು, ಸೊಲ್ಲಾಪುರ ಯಶವಂತಪೂರ ರೈಲಿಗೆ ಗೌತಮ್ ಬುದ್ದ ಎಕ್ಸಪ್ರೇಸ್ ಹೆಸರು ಇಡಬೇಕು ಎಂದು ಮನವಿ ಸಲ್ಲಿಸಿದರು. ಡಿ.9 ರಂದು ಮಾಹಿತಿ ಗೊತ್ತಾಗಿದೆ