ದಾಂಡೇಲಿ: ತಾ & ಮ ಆರೈಕೆ ಆಸ್ಪತ್ರೆಯಲ್ಲಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಬಾಣಂತಿಗೆ ತುರ್ತು ರಕ್ತ ನೀಡಿ ಮಾನವೀಯತೆ ಮೆರೆದ ವಿಶೇಷ ಚೇತನ ವ್ಯಕ್ತಿ